2014-15ನೇ
ಸಾಲಿನ ಶಾಲಾ ಸಂಸತ್ತಿನ ರಚನೆ.
ಮಕ್ಕಳಲ್ಲಿ
ನಾಯಕತ್ವ, ಸಹಕಾರ
ಹಾಗೂ ಸಾಮಾಜಿಕ ಮೌಲ್ಯವನ್ನು
ಬೆಳೆಸುವುದಕ್ಕಾಗಿ 2014-15
ನೇ ಶಾಲಾ
ಸಂಸತ್ತನ್ನು ರಚಿಸಲಾಯಿತು.
ಲೋಕಸಭಾ
ಚುನಾವಣಾ ಮಾದರಿಯಲ್ಲಿ ವಿವಿಧ
ಹಂತಗಳಲ್ಲಿ ಚುನಾವಣಾ ಪ್ರಕ್ರಿಯೆ
ನಡೆಸುವುದರ ಮೂಲಕ ಶಾಲಾ ಸಂಸತ್ತನ್ನು
ರಚಿಸಿ ಉದ್ಘಾಟಿಸಲಾಯಿತು.
೧.
ಚುನಾವಣಾ
ದಿನಾಂಕ ಘೋಷಣೆ:
ದಿನಾಂಕ
೦೫-೦೬-೨೦೧೪
ರಂದು ಶಾಲಾ ಮುಖ್ಯೋಪಾಧ್ಯಾಯರು
೨೦೧೪-೧೫ನೇ
ಸಾಲಿನ ಶಾಲಾ ಸಂಸತ್ತಿಗಾಗಿ
ಚುನಾವಣಾ ದಿನಾಂಕವನ್ನು ಪ್ರಕಟಿಸಿದರು.
೨.
ನಾಮಪತ್ರ
ಸಲ್ಲಿಕೆ:
ಚುನಾವಣೆಯಲ್ಲಿ
ಸ್ಪರ್ಧಿಸಲು ಇಚ್ಚಿಸುವ ಅಭ್ಯರ್ಥಿಗಳು
ತಮ್ಮ ನಾಮಪತ್ರ ಸಲ್ಲಿಸಲು ದಿನಾಂಕ
೦೭-೦೬-೨೦೧೪
ಕಡೆಯ ದಿನಾಂಕವಾಗಿತ್ತು.13
ಜನ ಅಭ್ಯರ್ಥಿಗಳು
ನಾಮಪತ್ರ ಸಲ್ಲಿಸಿದರು.
೩.
ನಾಮಪತ್ರ
ಪರಿಶಿಲನೆ:
ದಿನಾಂಕ
09-06-2014 ರಂದು
ಅಭ್ಯರ್ಥಿಗಳ ನಾಮಪತ್ರ ಪರಶೀಲಿಸಲಾಯಿತು.
ಒಬ್ಬರೇ
ಸ್ಪರ್ಧಿಸಿದ ಮಂತ್ರಿ ಸ್ಥಾನವನ್ನು
ಅವಿರೋಧ ಆಯ್ಕೆ ಎಂದು ಘೋಷಿಸಲಾಯಿತು.
೪.
ನಾಮಪತ್ರ
ಹಿಂದೆಗೆತ:
ದಿನಾಂಕ
10-06-2014ರಂದು
ಸ್ಪರ್ಧಿಸಲು ಇಚ್ಚೆ ಇಲ್ಲದ
ಸ್ಪರ್ಧಿಗಳು ತಮ್ಮ ನಾಮಪತ್ರ
ಹಿಂತೆಗೆದುಕೊಳ್ಳಲು ಅವಕಾಶ
ನೀಡಲಾಯಿತು. ಯಾರೂ
ನಾಮಪತ್ರ ಹಿಂತೆಗೆದು ಕೊಳ್ಳಲಿಲ್ಲ.
ಅಂತಿಮವಾಗಿ
ಐದು ಮಂತ್ರಿ ಸ್ಥಾನಕ್ಕೆ ಹತ್ತು
ಜನ ಸ್ಪರ್ಧಿಗಳು ಕಣದಲ್ಲಿ ಉಳಿದರು.
೫.
ಚುನಾವಣಾ
ಪ್ರಚಾರ:
ಅಂತಿಮವಾಗಿ
ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ
ತಮ್ಮ ಪರವಾಗಿ ಮತ ನೀಡುವಂತೆ ಕೇಳೀ
ಕೊಳ್ಳಲು ಅವಕಾಶ ನೀಡಲಾಯಿತು.
೬.
ಚುನಾವಣೆ:
ದಿನಾಂಕ
12-06-2014ರಂದು
ಶಾಲಾ ಸಂಸತ್ತಿಗಾಗಿ ಚುನಾವಣೆ
ನಡೆಸಲಾಯಿತು. ಹಿರಿಯ
ಶಿಕ್ಷಕಿ ಶ್ರೀಮತಿ ಸುಜಾತ ಇವರು
ಮತಗಟ್ಟೆ ಅಧ್ಯಕ್ಷರಾಗಿ ,ಶ್ರೀ
ಕೃಷ್ಣ ದೇವಾಡಿಗ, ಶ್ರೀ
ಸುರೇಂದ್ರ, ಶ್ರೀ
ವೀರೆಶ್ ಪಾತಾಳಿ ಇವರು ಮತಗಟ್ಟೆ
ಅಧಿಕಾರಿಗಳಾಗಿ ಕರ್ತವ್ಯ
ನಿರ್ವಹಿಸಿದರು. ಅಳಿಸಲಾಗದ
ಶಾಯಿ, ಮಾದರಿ
ಮತಪತ್ರ ಹಾಗೂ ಮತಪೆಟ್ಟಿಗೆಯನ್ನು
ಚುನಾವಣೆಗೆ ಬಳಸಲಾಯಿತು.
ಪ್ರತಿ ತರಗತಿಯ
ಮತದಾರರೂ ಚುನಾವಣೆಯಲ್ಲಿ ಮತದಾನ
ಮಾಡಿದರು.
೭.
ಫಲಿತಾಂಶ
ಘೋಷಣೆ:
ದಿನಾಂಕ
13-06-2014ರಂದು
ಅಭ್ಯರ್ಥಿಗಳು ಹಾಗೂ ಮತದಾರರ
ಮುಂದೆ ಭದ್ರತೆಯಲ್ಲಿದ್ದ
ಮತಪೆಟ್ಟಿಗೆಯನ್ನು ತೆರೆದು ಮತ
ಎಣಿಕೆ ಮಾಡಲಾಯಿತು. ಶ್ರೀಮತಿ
ಸುನಿತಾ ಹಾಗೂ ಶ್ರೀಮತಿ ಸುಜಾತ
ಇವರು ಮತ ಎಣಿಕೆ ಕಾರ್ಯನಿರ್ವಹಿಸಿದರು.
ಚುನಾವಣೆಯಲ್ಲಿ
ಆಯ್ಕೆಯಾದ ಮಂತ್ರಿಗಳು
೧.
ಮುಖ್ಯ ಮಂತ್ರಿ
:
ಕುಮಾರಿ
ಪೂಜಾಶ್ರೀ
ಅವಿರೋಧ
ಆಯ್ಕೆ
೨.
ಗೃಹ ಮಂತ್ರಿ
:
ಕುಮಾರ್
ಮನ್ವಿತ್ ಶೆಟ್ಟಿ
ಅವಿರೋಧ
ಆಯ್ಕೆ
೩.
ವಾರ್ತಾ
ಮಂತ್ರಿ :
ಕುಮಾರಿ
ಆಯುಷಾ
ಅವಿರೋಧ
ಆಯ್ಕೆ
೪.
ಸಂಸ್ಕೃತಿಕ
ಮಂತ್ರಿ :
ಕುಮಾರಿ
ಅಕ್ಷತಾ
ಕುಮಾರ್
ವಿನುತ್ ವಿರುದ್ಧ ೯ ಮತಗಳ ಅಂತರದ
ಜಯ
೫.
ಕ್ರೀಡಾ
ಮಂತ್ರಿ:
ಕುಮಾರಿ
ರೇಷ್ಮಾಬಾನು
ಕುಮಾರ
ಚೇತನ್ ನಾಯಕ್ ವಿರುದ್ಧ ೨೧ ಮತಗಳ
ಅಂತರದ ಜಯ
೬.
ಆಹಾರ ಮಂತ್ರಿ
:
ಕುಮಾರ
ಸುಭಿತ್ ಪೂಜಾರಿ
ಕುಮಾರಿ
ನಿರೀಕ್ಷಾ ವಿರುದ್ಧ ೩೧ ಮತಗಳ
ಅಂತರದ ಜಯ
೭.
ಆರೋಗ್ಯ
ಮತ್ತು ಸ್ವಚ್ಛತಾ ಮಂತ್ರಿ :
ಕುಮಾರ
ವಿಜೇಶ್
ಕುಮಾರಿ
ದೀಕ್ಷಿತಾ ವಿರುದ್ಧ ೫ ಮತಗಳ ಅಂತರದ
ಗೆಲುವು.
೮.
ನೀರಾವರಿ
ಮತ್ತು ತೋಟಗಾರಿಕಾ ಮಂತ್ರಿ:
ಕುಮಾರ
ಪ್ರತಾಪ್
ಕುಮಾರ
ರಾಜೇಂದ್ರ ವಿರುದ್ಧ ೭೫ ಮತಗಳ
ಅಂತರದ ಭರ್ಜರಿ ಗೆಲುವು.






No comments:
Post a Comment